BALKANI NEWS KANNADA

kannada.balkaninewsi.com is an entertainment news publishing organisation on internet with its contents in kannada script to the people of karnataka and large…
More
·
4,177 Pins
 1w
Collection by
ಕೃಷ್ಣ ಅವರ ಹೋಮ್ ಬ್ಯಾನರ್ ಅಡಿಯಲ್ಲಿ ವಿಭಿನ್ನ ಪಾತ್ರದಲ್ಲಿ ತೆರೆಮೇಲೆ ಬರಲಿದ್ದಾರೆ ಪುನೀತ್. Blue Coat Suit, Blue Coats, Desktop Images, Hd Wallpaper Desktop, Cute Love Couple Images, Couple Photos, Thumbsup, New Photos Hd, Power Star
ಪುನೀತ್ ರಾಜ್‌ಕುಮಾರ್ ತಮ್ಮ ಮುಂದಿನ ಚಿತ್ರದಲ್ಲಿ RAW ಏಜೆಂಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ.
ಕೃಷ್ಣ ಅವರ ಹೋಮ್ ಬ್ಯಾನರ್ ಅಡಿಯಲ್ಲಿ ವಿಭಿನ್ನ ಪಾತ್ರದಲ್ಲಿ ತೆರೆಮೇಲೆ ಬರಲಿದ್ದಾರೆ ಪುನೀತ್.
ಇಂದು ರಿಲೀಸ್ ಆಗಿರುವ ಹೀರೋ ಚಿತ್ರ ಪ್ರೇಕ್ಷಕರಿಂದ ಉತ್ತಮ ನೀರಿಕ್ಷೆಯನ್ನು ಮೂಡಿಸಿದೆ. In Kannada, Hero Movie, News, Movies, Films, Cinema, Movie, Film, Movie Quotes
ಈ ವಾರ ಬಿಡುಗಡೆಗೆ ಸಜ್ಜಾಗಿರುವ ಕನ್ನಡ ಚಿತ್ರಗಳು 'ಹೀರೋ', 'ರಕ್ತ ಗುಲಾಬಿ', 'ಎಂಬಿಎ' ಮತ್ತು 'ಧೀರಂ'.
ಇಂದು ರಿಲೀಸ್ ಆಗಿರುವ ಹೀರೋ ಚಿತ್ರ ಪ್ರೇಕ್ಷಕರಿಂದ ಉತ್ತಮ ನೀರಿಕ್ಷೆಯನ್ನು ಮೂಡಿಸಿದೆ.
ದಿನಗೂಲಿ ಕಾರ್ಮಿಕರಿಗೆ ಸಹಾಯ ಮಾಡಲು ಚಿತ್ರರಂಗದ ಗಣ್ಯ ವ್ಯಕ್ತಿಗಳ ಬಳಿ ಧನ ಸಂಗ್ರಹ ಮಾಡುತ್ತಿರುವ ಕವಿತಾ ಲಂಕೇಶ್. Film Industry, How To Raise Money
ಚಿತ್ರರಂಗದ ದಿನಗೂಲಿ ಕಾರ್ಮಿಕರಿಗೆ ಸಹಾಯ ಹಸ್ತ ಚಾಚಿದ ಕವಿತಾ ಲಂಕೇಶ್ .
ದಿನಗೂಲಿ ಕಾರ್ಮಿಕರಿಗೆ ಸಹಾಯ ಮಾಡಲು ಚಿತ್ರರಂಗದ ಗಣ್ಯ ವ್ಯಕ್ತಿಗಳ ಬಳಿ ಧನ ಸಂಗ್ರಹ ಮಾಡುತ್ತಿರುವ ಕವಿತಾ ಲಂಕೇಶ್.
ಕಲರ್ಸ್ ವಾಹಿನಿಯಲ್ಲಿ ಮೂಡಿಬರುತ್ತಿರುವ ನಮ್ಮನೆ ಯುವರಾಣಿ ಸೀರಿಯಲ್ ಉತ್ತಮ ಟಿ ಆರ್ ಪಿ ಯನ್ನು ಸಹ ಹೊಂದಿದೆ. Channel, Entertaining, People, People Illustration, Funny, Folk
'ನಮ್ಮನೆ ಯುವರಾಣಿ' ಸೀರಿಯಲ್ ಯಶಸ್ವಿಯಾಗಿ 600 ಸಂಚಿಕೆಗಳನ್ನು ಪೂರೈಸಿದೆ.
ಕಲರ್ಸ್ ವಾಹಿನಿಯಲ್ಲಿ ಮೂಡಿಬರುತ್ತಿರುವ ನಮ್ಮನೆ ಯುವರಾಣಿ ಸೀರಿಯಲ್ ಉತ್ತಮ ಟಿ ಆರ್ ಪಿ ಯನ್ನು ಸಹ ಹೊಂದಿದೆ.
ಬೈ 2 ಲವ್ ಚಿತ್ರದ ನಂತರ ಧ್ರುವ ಸರ್ಜಾ ಅಭಿನಯದ ದುಬಾರಿ ಚಿತ್ರದಲ್ಲಿ ನಟಿಸಲಿರುವ ಶ್ರೀ ಲೀಲಾ. Leela, Movie Stars, Actresses, Female Actresses
ನಟಿ ಶ್ರೀ ಲೀಲಾ ತೆಲುಗಿನಲ್ಲಿ ರವಿ ತೇಜ ಅವರೊಂದಿಗೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ.
ಬೈ 2 ಲವ್ ಚಿತ್ರದ ನಂತರ ಧ್ರುವ ಸರ್ಜಾ ಅಭಿನಯದ ದುಬಾರಿ ಚಿತ್ರದಲ್ಲಿ ನಟಿಸಲಿರುವ ಶ್ರೀ ಲೀಲಾ.
ಪರಿಸರ ಕಾಳಜಿ ಕುರಿತಾದ 'ಅರಣ್ಯ' ಚಿತ್ರದ ಟ್ರೇಲರ್ ಗೆ ಸ್ಟಾರ್ ನಟರಿಂದ ಉತ್ತಮ ಸ್ಪಂದನೆ ದೊರೆತಿದೆ. Aranya, Actors
ರಾಣಾ ದಗ್ಗುಬಾಟಿ ಅವರ 'ಅರಣ್ಯ' ಚಿತ್ರದ ಟ್ರೇಲರ್ 5 ಮಿಲಿಯನ್ ಗಿಂತ ಹೆಚ್ಚು ವೀಕ್ಷಣೆ ಪಡೆದಿದೆ.
ಪರಿಸರ ಕಾಳಜಿ ಕುರಿತಾದ 'ಅರಣ್ಯ' ಚಿತ್ರದ ಟ್ರೇಲರ್ ಗೆ ಸ್ಟಾರ್ ನಟರಿಂದ ಉತ್ತಮ ಸ್ಪಂದನೆ ದೊರೆತಿದೆ.
ತಂದೆ ಕೆ ಎಸ್ ಅಶ್ವತ್ಥ್ ಅನಾರೋಗ್ಯದ ಸಮಯದಲ್ಲಿ ಏನೆಲ್ಲಾ ತೊಂದರೆ ಅನುಭವಿಸಿದರು ಎಂದು ವಿವರಿಸಿದ ಶಂಕರ್ ಅಶ್ವತ್ಥ್. Father, Pai, Dads
ಬಿಗ್ ಬಾಸ್ ಮನೆಯಲ್ಲಿ ತನ್ನ ತಂದೆ ಕೆ ಎಸ್ ಅಶ್ವತ್ಥ್ ಅವರನ್ನು ನೆನಪಿಸಿಕೊಂಡ ಶಂಕರ್ ಅಶ್ವತ್ಥ್.
ತಂದೆ ಕೆ ಎಸ್ ಅಶ್ವತ್ಥ್ ಅನಾರೋಗ್ಯದ ಸಮಯದಲ್ಲಿ ಏನೆಲ್ಲಾ ತೊಂದರೆ ಅನುಭವಿಸಿದರು ಎಂದು ವಿವರಿಸಿದ ಶಂಕರ್ ಅಶ್ವತ್ಥ್.
ರಿಷಬ್ ಶೆಟ್ಟಿ ತಮ್ಮ ಟ್ವಿಟರ್ ಖಾತೆಯಲ್ಲಿ ಹೀರೋ ಚಿತ್ರದ ಅಪಘಾತದ ವೀಡಿಯೋ ಬಗ್ಗೆ ಸ್ಪಷ್ಟನೆ ನೀಡಿದ್��ದಾರೆ.
ಹೀರೋ ಚಿತ್ರದ ಅಪಘಾತದ ವಿಡಿಯೋ ಪ್ರಚಾರಕ್ಕಾಗಿ ಅಲ್ಲ : ರಿಷಬ್ ಶೆಟ್ಟಿ.
ರಿಷಬ್ ಶೆಟ್ಟಿ ತಮ್ಮ ಟ್ವಿಟರ್ ಖಾತೆಯಲ್ಲಿ ಹೀರೋ ಚಿತ್ರದ ಅಪಘಾತದ ವೀಡಿಯೋ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
'ರಾಜವೀರ ಮದಕರಿ ನಾಯಕ' ಚಿತ್ರದ ನಂತರ ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ಮತ್ತೊಂದು ಚಿತ್ರ ಬರಲಿದೆಯಂತೆ. Film Stock
ದರ್ಶನ್ ಅವರ ಮತ್ತೊಂದು ಚಿತ್ರ ರಾಕ್ ಲೈನ್ ವೆಂಕಟೇಶ್ ಅವರ ನಿರ್ಮಾಣದಲ್ಲಿ ಬರಲಿದೆಯಾ ?
'ರಾಜವೀರ ಮದಕರಿ ನಾಯಕ' ಚಿತ್ರದ ನಂತರ ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ಮತ್ತೊಂದು ಚಿತ್ರ ಬರಲಿದೆಯಂತೆ.
ಸಲಗ ಚಿತ್ರದ ಪ್ರಚಾರಕ್ಕಾಗಿ ಅಭಿಮಾನಿಗಳ ಜೊತೆ ಕ್ರಿಕೆಟ್ ಆಡಲಿದ್ದಾರೆ ದುನಿಯಾ ವಿಜಯ್. Cricket, Quick
ಅಭಿಮಾನಿಗಳೊಂದಿಗೆ ಕ್ರಿಕೆಟ್ ಆಡಲು ಸಜ್ಜಾದ 'ಸಲಗ' ಚಿತ್ರತಂಡ.
ಸಲಗ ಚಿತ್ರದ ಪ್ರಚಾರಕ್ಕಾಗಿ ಅಭಿಮಾನಿಗಳ ಜೊತೆ ಕ್ರಿಕೆಟ್ ಆಡಲಿದ್ದಾರೆ ದುನಿಯಾ ವಿಜಯ್.
ಬಿಗ್ ಬಾಸ್ ಮನೆಯಲ್ಲಿ ಒಂದು ತಮಾಷೆಯ ವಿಚಾರ ಹಂಚಿಕೊಂಡ ನಿಧಿ ಸುಬ್ಬಯ್ಯ . Nidhi Subbaiah, Funny Quotes, Funny Phrases, Funny Qoutes, Rumi Quotes
ನಿಧಿ ಸುಬ್ಬಯ್ಯ ಅವರ ಮನೆ ಮುಂದೆ ಪಟಾಕಿ ಎಸೆದಿದ್ದರಂತೆ ಯಶ್.
ಬಿಗ್ ಬಾಸ್ ಮನೆಯಲ್ಲಿ ಒಂದು ತಮಾಷೆಯ ವಿಚಾರ ಹಂಚಿಕೊಂಡ ನಿಧಿ ಸುಬ್ಬಯ್ಯ .
ಕತಾರ್  ದೇಶದಲ್ಲಿ  ಮೂರುವರೆ ದಶಕಗಳ ನಿರಂತರ ಸೇವೆ ಸಲ್ಲಿಸಿದ ಸೇವಾ ಮಾಣಿಕ್ಯ ದಿವಾಕರ ಪೂಜಾರಿ. Audience, Attraction
ಗಮನ(ಮನ) ಸೆಳೆದ ನಿರ್ಗಮನ - ಶ್ರೀ ದಿವಾಕರ ಪೂಜಾರಿ.
ಕತಾರ್ ದೇಶದಲ್ಲಿ ಮೂರುವರೆ ದಶಕಗಳ ನಿರಂತರ ಸೇವೆ ಸಲ್ಲಿಸಿದ ಸೇವಾ ಮಾಣಿಕ್ಯ ದಿವಾಕರ ಪೂಜಾರಿ.
ದಿಗಂತ್ ಮಂಚಾಲೆ ಅಭಿನಯದ ಚಿತ್ರ 'ಹುಟ್ಟು ಹಬ್ಬದ ಶುಭಾಶಯಗಳು' ಚಿತ್ರಕ್ಕೆ ಕವಿತಾ ಗೌಡ ಸ್ಕ್ರೀನ್ ಶೇರ್ ಮಾಡ್ತಿದ್ದಾರೆ. Teaser
'ಹುಟ್ಟು ಹಬ್ಬದ ಶುಭಾಶಯಗಳು' ಚಿತ್ರದ ಟೀಸರ್ ಮಾರ್ಚ್ 5 ರಂದು ಬಿಡುಗಡೆಯಾಗಲಿದೆ.
ದಿಗಂತ್ ಮಂಚಾಲೆ ಅಭಿನಯದ ಚಿತ್ರ 'ಹುಟ್ಟು ಹಬ್ಬದ ಶುಭಾಶಯಗಳು' ಚಿತ್ರಕ್ಕೆ ಕವಿತಾ ಗೌಡ ಸ್ಕ್ರೀನ್ ಶೇರ್ ಮಾಡ್ತಿದ್ದಾರೆ.
ಸಾಹೋ ನಿರ್ದೇಶಕ ಸುಜಿತ್ ಬೆಂಗಳೂರಿನಲ್ಲಿ ಕಿಚ್ಚ ಸುದೀಪ್ ಅವರನ್ನು ಭೇಟಿಯಾಗಿದ್ದಾರೆ. Next Film, Director
ಸಾಹೋ ನಿರ್ದೇಶಕ ಸುಜೀತ್ ಅವರೊಂದಿಗೆ ಕಿಚ್ಚ ಸುದೀಪ್ ಅವರ ಮುಂದಿನ ಚಿತ್ರ ?
ಸಾಹೋ ನಿರ್ದೇಶಕ ಸುಜಿತ್ ಬೆಂಗಳೂರಿನಲ್ಲಿ ಕಿಚ್ಚ ಸುದೀಪ್ ಅವರನ್ನು ಭೇಟಿಯಾಗಿದ್ದಾರೆ.
ಭಾಷೆ-ಸಂಸ್ಕೃತಿ ಬೆಳೆಸುವಲ್ಲಿ ಸಾಗರೋತ್ತರ ಕನ್ನಡಿಗರ ಪಾತ್ರ Overseas
“ಸಾಗರೋತ್ತರ ಕನ್ನಡಿಗರು” Vs “ NRI ಕನ್ನಡ ಸುಳ್ಳು" ಸ್ಪಷ್ಟೀಕರಣ
ಭಾಷೆ-ಸಂಸ್ಕೃತಿ ಬೆಳೆಸುವಲ್ಲಿ ಸಾಗರೋತ್ತರ ಕನ್ನಡಿಗರ ಪಾತ್ರ
ಪವರ್ ಸ್ಟಾರ್ ಗರಡಿಯಲ್ಲಿ ಬರಲಿದೆ ಕನ್ನಡದ ದೈನಂದಿನ ಧಾರಾವಾಹಿ ನೇತ್ರಾವತಿ. College Girl Photo, College Girls, New Movie Posters, Doctor On Call, We Are Best Friends, Bike Photo, Fight For Us, Movie Releases
ಪುನೀತ್ ರಾಜ್‌ಕುಮಾರ್ ಹೊಸ ಧಾರಾವಾಹಿ 'ನೇತ್ರಾವತಿ'ಗೆ ನಿರ್ಮಾಪಕರಾಗಿದ್ದಾರೆ.
ಪವರ್ ಸ್ಟಾರ್ ಗರಡಿಯಲ್ಲಿ ಬರಲಿದೆ ಕನ್ನಡದ ದೈನಂದಿನ ಧಾರಾವಾಹಿ ನೇತ್ರಾವತಿ.
ಗಾಳಿಪಟ - 2 ಚಿತ್ರದ ಶೂಟಿಂಗ್‌ಗೆ ಕಜಕಿಸ್ತಾನ ತೆರಳಿರುವ ಶರ್ಮಿಳಾ ಮಾಂಡ್ರೆ. 2 Movie, Kazakhstan
ಕಜಕಿಸ್ತಾನದಿಂದ ಗಾಳಿಪಟ - 2 ಚಿತ್ರದ ಅನುಭವ ಹಂಚಿಕೊಂಡ ಶರ್ಮಿಳಾ ಮಾಂಡ್ರೆ.
ಗಾಳಿಪಟ - 2 ಚಿತ್ರದ ಶೂಟಿಂಗ್‌ಗೆ ಕಜಕಿಸ್ತಾನ ತೆರಳಿರುವ ಶರ್ಮಿಳಾ ಮಾಂಡ್ರೆ.
ನನ್ನ ಪಾತ್ರಕ್ಕೆ ಬೆಂಬಲ ನೀಡಿದ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಅಮೃತಾ ರಾಮ್ಮೂರ್ತಿ. Memories, Memoirs, Souvenirs, Remember This
ಕಸ್ತೂರಿ ನಿವಾಸ ಧಾರಾವಾಹಿಯ ಶೂಟಿಂಗ್ ನೆನಪು ಹಂಚಿಕೊಂಡ ಅಮೃತಾ.
ನನ್ನ ಪಾತ್ರಕ್ಕೆ ಬೆಂಬಲ ನೀಡಿದ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಅಮೃತಾ ರಾಮ್ಮೂರ್ತಿ.
ಕನ್ನಡ ಹಾಗೂ ತುಳು ಭಾಷೆಯಲ್ಲಿ ಬರಲಿದೆ ಕಂಬಳ ಕುರಿತ ಚಿತ್ರ. Tulu
ರಾಜೇಂದ್ರ ಸಿಂಗ್ ಬಾಬು ಅವರು 'ಕಂಬಳ' ಕುರಿತಾದ ಚಿತ್ರ ನಿರ್ದೇಶಿಸಲಿದ್ದಾರೆ.
ಕನ್ನಡ ಹಾಗೂ ತುಳು ಭಾಷೆಯಲ್ಲಿ ಬರಲಿದೆ ಕಂಬಳ ಕುರಿತ ಚಿತ್ರ.
ಈ ಬಾರಿಯ ಬಿಗ್ ಬಾಸ್ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಬಹುತೇಕ ಕಿರ��ುತೆರೆ ನಟ ನಟಿಯರು. Boss Show, Star Actress, Appearance
ಬಿಗ್ ಬಾಸ್ ಕನ್ನಡ 8: ಸ್ಪರ್ಧಿಗಳ ಅಂತಿಮ ಪಟ್ಟಿ ಮತ್ತು ಪೂರ್ಣ ವಿವರ ಇಲ್ಲಿದೆ.
ಈ ಬಾರಿಯ ಬಿಗ್ ಬಾಸ್ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಬಹುತೇಕ ಕಿರುತೆರೆ ನಟ ನಟಿಯರು.
ಮುಂದಿನ ವರ್ಷ ಏಪ್ರಿಲ್ 14 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ ಸಲಾರ್ ಚಿತ್ರ. Release Date, Celebrities, Celebs
'ಸಲಾರ್' ಚಿತ್ರ ಬಿಡುಗಡೆ ದಿನಾಂಕವನ್ನು ಘೋಷಿಸಿದ ನಿರ್ದೇಶಕ ಪ್ರಶಾಂತ್ ನೀಲ್.
ಮುಂದಿನ ವರ್ಷ ಏಪ್ರಿಲ್ 14 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ ಸಲಾರ್ ಚಿತ್ರ.
ಬಾಲನಟನಾಗಿ ಕನ್ನಡಚಿತ್ರರಂಗದಲ್ಲಿ ಸಿನಿ ಜರ್ನಿ ಶುರು ಮಾಡಿದ ಪವರ್ ಸ್ಟಾರ್ ಇದೀಗ 45 ವರ್ಷಗಳ ಸಿನಿ ಜರ್ನಿಗೆ ಸ್ಟಾರ್ ನಟರು ಶುಭ ಹಾರೈಸಿದ್ದಾರೆ. Childhood Days, 45 Years, Dominant, 45th, Hero
ಕನ್ನಡ ಚಿತ್ರರಂಗದಲ್ಲಿ 45 ವರ್ಷ ಪೂರೈಸಿದ ಪುನೀತ್ ರಾಜ್‌ಕುಮಾರ್.
ಬಾಲನಟನಾಗಿ ಕನ್ನಡಚಿತ್ರರಂಗದಲ್ಲಿ ಸಿನಿ ಜರ್ನಿ ಶುರು ಮಾಡಿದ ಪವರ್ ಸ್ಟಾರ್ ಇದೀಗ 45 ವರ್ಷಗಳ ಸಿನಿ ಜರ್ನಿಗೆ ಸ್ಟಾರ್ ನಟರು ಶುಭ ಹಾರೈಸಿದ್ದಾರೆ.
ಮಾನ್ಯ ನಾಯ್ಡು ತಮ್ಮ  ಇನ್​ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಕಾಯಿಲೆ ಬಗ್ಗೆ ಹಾಗೂ ಜೀವನದ ಬಗ್ಗೆ ಕೆಲವೊಂದು ವಿಷಯ ಹಂಚಿಕೊಂಡಿದ್ದಾರೆ .
ಶಾಸ್ತ್ರಿ, ಶಂಭು ಚಿತ್ರದ ಖ್ಯಾತಿಯ ಮಾನ್ಯ ನಾಯ್ಡುಗೆ ಪಾರ್ಶ್ವವಾಯು.
ಮಾನ್ಯ ನಾಯ್ಡು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಕಾಯಿಲೆ ಬಗ್ಗೆ ಹಾಗೂ ಜೀವನದ ಬಗ್ಗೆ ಕೆಲವೊಂದು ವಿಷಯ ಹಂಚಿಕೊಂಡಿದ್ದಾರೆ .
ಪ್ರಿಯಾಂಕಾ ಚೋಪ್ರಾ ಅವರ 'ದಿ ವೈಟ್ ಟೈಗರ್', ಸೂರ್ಯ ಅವರ 'ಸೂರರೈ ಪೊಟ್ರು', ನಿಲಾ ಮಾಧಾಬ್ ಪಾಂಡ ಅವರ 'ಕಲಿರಾ ಅತಿಟಾ' 366 ಚಿತ್ರಗಳಲ್ಲಿ ಅತ್ಯುತ್ತಮ ಚಿತ್ರ ಅಕಾಡೆಮಿ ಪ್ರಶಸ್ತಿಗೆ ಅರ್ಹವಾಗಿದೆ. Priyanka Chopra, Best Actor, Cool Pictures
'ಆಸ್ಕರ್ 2021' ರ ಪ್ರಶಸ್ತಿಗೆ ಸಜ್ಜಾದ ಭಾರತದ ಮೂರು ಚಿತ್ರಗಳು.
ಪ್ರಿಯಾಂಕಾ ಚೋಪ್ರಾ ಅವರ 'ದಿ ವೈಟ್ ಟೈಗರ್', ಸೂರ್ಯ ಅವರ 'ಸೂರರೈ ಪೊಟ್ರು', ನಿಲಾ ಮಾಧಾಬ್ ಪಾಂಡ ಅವರ 'ಕಲಿರಾ ಅತಿಟಾ' 366 ಚಿತ್ರಗಳಲ್ಲಿ ಅತ್ಯುತ್ತಮ ಚಿತ್ರ ಅಕಾಡೆಮಿ ಪ್ರಶಸ್ತಿಗೆ ಅರ್ಹವಾಗಿದೆ.
ಲವ್ ಮಾಕ್‌ಟೇಲ್ ತೆಲುಗು ಡಬ್ಬಿಂಗ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಕಾವ್ಯ ಶೆಟ್ಟಿ.
ಕಾವ್ಯ ಶೆಟ್ಟಿ ಅವರಿಗೆ 2021 ಭರವಸೆಯ ವರ್ಷವಾಗಿದೆಯಂತೆ.
ಲವ್ ಮಾಕ್‌ಟೇಲ್ ತೆಲುಗು ಡಬ್ಬಿಂಗ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಕಾವ್ಯ ಶೆಟ್ಟಿ.
ಸೋನಿ YAY! ಮಕ್ಕಳನ್ನು `ಅಬ್ಬರದ' ವ್ಯಕ್ತಿತ್ವದ ತಮ್ಮ ಹೊಸ ಉತ್ತಮ ಗೆಳೆಯ -ಕಿಕುಂಬಾ ದೊಂದಿಗೆ ಪರಿಚಯಿಸಲು ಸಜ್ಜಾಗಿದೆ. Kids Comedy, All Kids, Fun Challenges, Face Off, Exciting News, Kids Entertainment, Live In The Now, Cunning
ಹೊಸ ಪ್ರದರ್ಶನ ಕಿಕೊಂಬಾದೊಂದಿಗೆ ಸೋನಿ YAY!
ಸೋನಿ YAY! ಮಕ್ಕಳನ್ನು `ಅಬ್ಬರದ' ವ್ಯಕ್ತಿತ್ವದ ತಮ್ಮ ಹೊಸ ಉತ್ತಮ ಗೆಳೆಯ -ಕಿಕುಂಬಾ ದೊಂದಿಗೆ ಪರಿಚಯಿಸಲು ಸಜ್ಜಾಗಿದೆ.
ಪೊಗರು ಚಿತ್ರದ  ಯಶಸ್ಸಿಗೆ ಚಿತ್ರತಂಡದ ಕೆಲಸವನ್ನು ಹೊಗಳಿದ ಪ್ರಶಾಂತ್ ನೀಲ್. Just Amazing, Success, Passion, Greats, Crew, Guys, Feelings
ಕೆ ಜಿ ಎಫ್ ನಿರ್ದೇಶಕ 'ಪೊಗರು' ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪೊಗರು ಚಿತ್ರದ ಯಶಸ್ಸಿಗೆ ಚಿತ್ರತಂಡದ ಕೆಲಸವನ್ನು ಹೊಗಳಿದ ಪ್ರಶಾಂತ್ ನೀಲ್.
ಬಿಗ್ ಬಾಸ್ ಸ��ೀಸನ್ 8 ರಲ್ಲಿ ಕ್ವಾರಂಟೈನ್ನಿಂದ ಹಿಡಿದು ಸ್ಯಾನಿಟೈಸ್ ಕ್ರಮಗಳನ್ನು ಹೇಗೆ ಪಾಲಿಸುತ್ತಾರೆ ನೋಡಿ. Season 8, Grand Opening, Opening Day
ಹೊಸ ನಿಯಮಗಳೊಂದಿಗೆ ಶುರು ಆಗುತ್ತಿದೆ ಬಿಗ್ ಬಾಸ್ ಸೀಸನ್ 8.
ಬಿಗ್ ಬಾಸ್ ಸೀಸನ್ 8 ರಲ್ಲಿ ಕ್ವಾರಂಟೈನ್ನಿಂದ ಹಿಡಿದು ಸ್ಯಾನಿಟೈಸ್ ಕ್ರಮಗಳನ್ನು ಹೇಗೆ ಪಾಲಿಸುತ್ತಾರೆ ನೋಡಿ.
ಮಾರ್ಚ್ 11 ರಿಂದ ಕರ್ನಾಟಕದಲ್ಲಿ ನಡೆಯಲಿರುವ ವಿಶೇಷ  ಚೇತನರ ಟಿ 10 ಪಂದ್ಯಾವಳಿ. Brand Ambassador, 10 Things
ವಿಶೇಷ ಚೇತನರಟಿ 10 ಕ್ರಿಕೆಟ್ ಪಂದ್ಯಾವಳಿಯ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ ರಾಗಿಣಿ.
ಮಾರ್ಚ್ 11 ರಿಂದ ಕರ್ನಾಟಕದಲ್ಲಿ ನಡೆಯಲಿರುವ ವಿಶೇಷ ಚೇತನರ ಟಿ 10 ಪಂದ್ಯಾವಳಿ.
'ಅವಸ್ಥಾಂತರ' ಚಿತ್ರದಲ್ಲಿ ರಂಜನಿ ರಾಘವನ್ ಹಾಗೂ ಸಂಚಾರಿ ವಿಜಯ್ ಜೊತೆ ಪ್ರಮುಖ ಪಾತ್ರದಲ್ಲಿ ದಿಶಾ ನಟಿಸಲಿದ್ದಾರೆ. Lead Role, Talent, One Piece, Awe, Instagram, Link
ಸಂಚಾರಿ ವಿಜಯ್ ಅವರ ಜೊತೆ ಎರಡನೇ ಚಿತ್ರಕ್ಕೆ ರೆಡಿ ಆದ ದಿಶಾ ಕೃಷ್ಣಯ್ಯ.
'ಅವಸ್ಥಾಂತರ' ಚಿತ್ರದಲ್ಲಿ ರಂಜನಿ ರಾಘವನ್ ಹಾಗೂ ಸಂಚಾರಿ ವಿಜಯ್ ಜೊತೆ ಪ್ರಮುಖ ಪಾತ್ರದಲ್ಲಿ ದಿಶಾ ನಟಿಸಲಿದ್ದಾರೆ.